ಗೋಪಾಲಕರು ಕರ್ನಾಟಕ - Gopalakaru Karnataka
- Home
- India
- Huvinabadgalli
- ಗೋಪಾಲಕರು ಕರ್ನಾಟಕ - Gopalakaru Karnataka
ಖರ್ಚು ಕಡಿಮೆ ಮಾಡಿ ಗುಣಮಟ್ಟದ ಹಾಲು ಮತ್ತು ?
(1)
14/07/2022
ನಮಸ್ಕಾರ ಗೆಳೆಯರೇ
ನಾವು ಯಾವುದೇ ಪ್ರಾಣಿಗಳ ಸಾಕಾಣಿಕೆ ಮೊದಲು ನಮಗೆ ತರಬೇತಿ ಅತ್ಯಂತ ಅವಶ್ಯಕ *ಗೋಪಾಲಕರು ಕರ್ನಾಟಕ* ಇನ್ನೂ ಮುಂದೆ ನಿಮಗೆ ಕೆಲವು ಪ್ರಾಣಿಗಳ ಪಾಲನೆ ಮತ್ತು ಪೋಷಣೆ ಬಗ್ಗೆ ತಿಳಿಸಿ ಕೊಡಲು ಇಚ್ಚಿಸುತ್ತೇವೆ ನಿಮಗೆ ಇಷ್ಟ ವಾದರೆ ನಮ್ಮ ಫೇಸ್ಬುಕ್ ಚಾನೆಲ್ ಗೋಪಾಲಕರು ಕರ್ನಾಟಕ like and follow ಮಾಡಿ.
ನಾವು ತಿಳಿಸಿ ಕೊಡುವ ಪ್ರಾಣಿ ಸಾಕಾಣಿಕೆ ಮಾಹಿತಿ ಈ ಕೆಳಗಿನಂತಿವೆ
1)ಹೈನುಗಾರಿಕೆ.
2)ಕುರಿ ಮತ್ತು ಮೇಕೆ ಸಾಕಾಣಿಕೆ.
3)ಕೋಳಿ ಸಾಕಾಣಿಕೆ.
4)ಹಂದಿ ಸಾಕಾಣಿಕೆ.
5) ಮೊಲ ಸಾಕಾಣಿಕೆ.
6)ಮೆವಿನ ಬೆಳೆಗಳ ಮಾಹಿತಿ.
7)ರಸಮೇವು ತಯಾರಿಸುವ ವಿಧಾನ.
21/01/2022
10/01/2022
ರಮೇಶ್ ಅರವಿಂದ್ ರವರ ಸೊಗಸಾದ ಮಾತುಗಳು ಕೇಳಿ ನಿಮಗೆ ಇಷ್ಟ ಆದರೆ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ
08/01/2022
ರೈತ ಬಾಂಧವರೇ ದಯವಿಟ್ಟು ದಲ್ಲಾಳಿ ಗಳಿಗೆ ನಿಮ್ಮ ಬೇಳೆಗಳನ್ನು ಕೊಡುವಾಗ ಎಚ್ಚರ ವಿರಲಿ ದಲ್ಲಾಳಿಗಳು ನಿಮಗೇ ಮೋಸ ಮಾಡಬಹುದು 😔😔😔
08/01/2022
ಭಿಕ್ಷುಕರಿಗೆ ಹಣ ಕೊಡುವುದಕ್ಕೂ ಮುನ್ನ ಸ್ವಲ್ಪ ಯೋಚಿಸಿ ನೋಡಿ ಕೊಡಿ ಮೋಸಮಾಡುವವರೇ ಹೆಚ್ಚು 😔😔😔
05/01/2022
ರೈತ ಬಾಂಧವರಲ್ಲಿ ಮನವಿ ದಯವಿಟ್ಟು ಯಾರೂ ಸಹ ರೋಡಿನಲ್ಲಿ ರಾಗಿ ,ಭತ್ತ. ಹರುಳಿ ಇತರ ಧಾನ್ಯಗಳನ್ನು ರೋಡಿನಲ್ಲಿ ಒಕ್ಕಣೆ ಮಾಡಬೇಡಿ.... ಒಂದು ದಿನ ಕಷ್ಟ ಆದರೂ ಪರವಾಗಿಲ್ಲ ತಮ್ಮ ಜಮೀನಿನಲ್ಲಿ ಕಣವನ್ನು ಮಾಡಿ ಅಲ್ಲಿಯೇ ಒಕ್ಕಣೆ ಮಾಡಿ... ಇದನ್ನು ತಿಳಿಯಿರಿ ಮತ್ತು ನಿಮ್ಮ ಅಕ್ಕ ಪಕ್ಕದ ಹಳ್ಳಿಯ ಜನಗಳಿಗೆ ಮನವರಿಕೆ ಮಾಡಿ 🙏🙏🙏🙏
13/11/2021
ಹೇಳಲು ಪದಗಳೇ ಇಲ್ಲ.
ಮತ್ತೆ ಹುಟ್ಟಿ ಬನ್ನಿ ಸರ್.
13/11/2021
ಇನ್ನೇನು ಕೆಲವು ದಿನಗಳಲ್ಲಿ ಗೌರಿಹಬ್ಬ ಬರುತ್ತಿದೆ.
ಗೌರಿಹಬ್ಬ ಎಂದರೆ ನಮಗೆಲ್ಲ ನೆನಪಾಗೋದು ಸಕ್ಕರೆ ಗೊಂಬೆಗಳು ಕಾಲಕ್ರಮೇಣ ಕೆಲವು ಸಂಪ್ರದಾಯಗಳು ಹಬ್ಬಗಳ ಆಚರಣೆಗಳು ಕಡಿಮೆ ಆಗುತ್ತಿವೆ ಶಂಭಣ್ಣ ಅವರ ಕುಟುಂಬ. ದಶಕಗಳಿಂದ ಈ ಕಾಯಕ ಮಾಡುತ್ತಿದ್ದಾರೆ. ನಮ್ಮ ಸಂಪ್ರದಾಯ ಉಳಿಸಿ ಕೊಂಡು ಬರುತ್ತಿರುವ ಈ ಕುಟುಂಬಕ್ಕೆ ನಮ್ಮ ಧನ್ಯವಾದಗಳು 🌷🌷🌷.
09/11/2021
"ವೈದ್ಯೋ ನಾರಾಯಣೋ ಹರಿ" ಎಂಬ ಪದಕ್ಕೆ ಅರ್ಥ ಬಂದಿದ್ದ ಈ ಡಾಕ್ಟರ್ಸ್ ನೋಡಿದಾಗ.
ವೈದ್ಯರು ಪ್ರತಿಯೊಬ್ಬರ ಬದುಕಿನಲ್ಲಿ ಒಂದಲ್ಲಾ ಒಂದು ಹಂತದಲ್ಲಿ ದೇವರು ಸ್ವರೂಪಿಯಾಗಿ ಕಾಣಿಸುತ್ತಾರೆ. ನಮಗೆ ಏನಾದರೂ ಆದಾಗ ಅಥವಾ ನಮ್ಮ ಆಪ್ತರಿಗೆ ಏನಾದರೂ ಆರೋಗ್ಯ ಸಮಸ್ಯೆ ಸಂಭವಿಸಿದಾಗ ಅವರನ್ನು ಬದುಕಿಗೆ ಮರಳಿ ತರುವ, ನಮ್ಮ ಬದುಕಿನಲ್ಲಿ ಭರವಸೆ ತುಂಬುವ, ಸಂತೋಷಕ್ಕೆ ಕಾರಣವಾಗುವ ವೈದ್ಯರು ನಮಗೆ ದೇವರ ಸಮನಾಗಿರುತ್ತಾರೆ.
ಎಷ್ಟೋ ವೈದ್ಯರು ತಮ್ಮ ಕುಟುಂಬಕ್ಕಿಂತ ರೋಗಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಒಂದು ಎಮರ್ಜೆನ್ಸಿ ಬಂದಾಗ ಹಗಲು, ರಾತ್ರಿ ಎನ್ನದೆ ಓಡೋಡಿ ಬಂದು ರೋಗಿಗಳ ಸೇವೆ ಮಾಡುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲಿ ತಾವು ಆರಾಧಿಸುವ ಒಬ್ಬ ವೈದ್ಯರು ಇದ್ದೇ ಇರುತ್ತದೆ.
ನೀವು ಕಂಡ ನಿಮ್ಮ ಜೀವನದಲ್ಲಿ ದೇವರಾಗಿ ಬಂದ ಡಾಕ್ಟರ್ ನಾ ಕಾಮೆಂಟ್ ನಲ್ಲಿ ಧನ್ಯವಾದಗಳು ತಿಳಿಸಿ.
01/11/2021
ದಕ್ಷಿಣ ಕೊರಿಯಾದ Yonhap News ವಾಹಿನಿಯು ಪುನೀತ್ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ.
ಪುನೀತ್ ರಾಜ್ಕುಮಾರ್ ಅವರನ್ನು ಕೋಟ್ಯಂತರ ಜನರು ಆರಾಧಿಸುತ್ತಿದ್ದರು. ಅವರ ನಟನೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದರು. ಕೇವಲ ಕರ್ನಾಟಕ ಮಾತ್ರವಲ್ಲದೇ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ದೇಶ-ವಿದೇಶಗಳಲ್ಲೂ ಅವರ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಹಾಗಾಗಿ ಅಲ್ಲಿನ ಸಿನಿಪ್ರಿಯರಿಗೂ ಪುನೀತ್ ಪರಿಚಿತರಾಗಿದ್ದರು. ಆ ಕಾರಣಕ್ಕಾಗಿ ವಿದೇಶದ ಅನೇಕ ಸುದ್ದಿ ವಾಹಿನಿಗಳು ಪುನೀತ್ ರಾಜ್ಕುಮಾರ್ ಅವರ ಅಗಲಿಕೆಯ ವಾರ್ತೆಯನ್ನು ಬಿತ್ತರಿಸಿವೆ.
ದಕ್ಷಿಣ ಕೊರಿಯಾದ Yonhap News ವಾಹಿನಿಯು ಪುನೀತ್ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ. ನರೇಂದ್ರ ಮೋದಿ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ಬೆಂಗಳೂರಿನಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶಗಳನ್ನು ಈ ವಾಹಿನಿ ಬಿತ್ತರಿಸಿದೆ. ಪುನೀತ್ ರಾಜ್ಕುಮಾರ್ ಅವರ ಸಾಧನೆಗಳನ್ನು ವಿವರಿಸಲಾಗಿದೆ. ಪುನೀತ್ ನಿಧನಕ್ಕೆ ಕಾರಣ ಏನು? ಅವರ ಅಗಲಿಕೆಯಿಂದ ಅಭಿಮಾನಿಗಳು ಹೇಗೆಲ್ಲ ಕಂಬನಿ ಮಿಡಿಯುತ್ತಿದ್ದಾರೆ? ಸದ್ಯ ಬೆಂಗಳೂರಿನಲ್ಲಿ ಪರಿಸ್ಥಿತಿ ಯಾರ ರೀತಿ ಇದೆ ಎಂಬುದನ್ನು ಈ ನ್ಯೂಸ್ ಚಾನೆಲ್ನಲ್ಲಿ ತಿಳಿಸಲಾಗಿದೆ.
01/11/2021
ಅಂತರಾಷ್ಟ್ರೀಯ ಮಾಧ್ಯಮದಲ್ಲಿ ಅಪ್ಪು 😭
ಕೃಪೆ :- BBC world news
31/10/2021
ಪುನೀತರಾಜಕುಮಾರ್ ಅಪ್ಪುವಿನಿಂದ ಉಚಿತ ಶಿಕ್ಷಣ ಪಡೆಯುತ್ತಿರುವ 1800 ವಿದ್ಯಾರ್ಥಿಗಳನ್ನು ನೋಡಿಕೊಳ್ಳುವುದಾಗಿ ನಟ ವಿಶಾಲ್ ಭರವಸೆ ನೀಡಿದ್ದಾರೆ. ಮುಂದಿನ ವರ್ಷದಿಂದ ಅವರು ಅಪ್ಪು ಪರವಾಗಿ ಆ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಾರೆ.
vishal promises to take care of 1800 students, who are getting free education support from appu. from next year he will take care of those students on behalf of appu.
31/10/2021
ಬಹಳ ಕುತೂಹಲಕಾರಿ... ಪುನೀತ್ ರಾಜ್ಕುಮಾರ್ ಮುಂದಿನ ಆರಾಧನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದಾಗ ಏನಾಗುತ್ತದೆ ಎಂಬುದನ್ನು ನೋಡಿ, ವಿಗ್ರಹ ಮತ್ತು ವೀಣಾ ಎರಡೂ ಬೀಳುತ್ತವೆ...
30/10/2021
ಯಾಕೆ ಅಷ್ಟೊಂದು ಆತುರವೇನಿತ್ತು...? 😭
ಇದನ್ನ ನೋಡಿದಾಗ ಹೀಗೊಮ್ಮೆ ನೀವು ಬರಬಾರದೆ ಎನಿಸಿತು ಕಣ್ಣಾಲಿಗಳು ತೇವವಾದವು.
ಮತ್ತೆ ಹುಟ್ಟಿ ಬನ್ನಿ 😔😔😔.
30/10/2021
last Dance 😥😥😥.
ಇದನ್ನ ನೋಡಿದಾಗ ಹೀಗೊಮ್ಮೆ ನೀವು ಬರಬಾರದೆ ಎನಿಸಿತು ಕಣ್ಣಾಲಿಗಳು ತೇವವಾದವು.
30/10/2021
ಪುನೀತರಾಜಕುಮಾರ್ ಅವರ ಬಗ್ಗೆ ಒಂದೆರಡು ಮಾತು ಡಾ|| ಅಂಜಿನಪ್ಪ 😔😔😔
29/10/2021
ಕೆಲವೋಮ್ಮೆ ಕೆಲವು ಸುದ್ದಿಗಳನ್ನು ಅರಗಿಸಿ ಕೊಳ್ಳಲು ಆಗುವುದಿಲ್ಲ ಕರಾಳ ಶುಕ್ರವಾರ 💔💔💔. ಕರ್ನಾಟಕದ ಕೋಟ್ಯಂತರ ಅಭಿಮಾನಿಗಳ ಹೃದಯ ಒಡೆದ ದಿನ 😥😥😥.
29/10/2021
ನಿನ್ನೆ ರಾತ್ರಿ ಗುರುಕಿರಣರವರ ಹುಟ್ಟುಹಬ್ಬದಲ್ಲಿ ಪುನೀತ್ ರಾಜಕುಮಾರ್ ರವರ ಕೊನೆಯ ಮದುರ ಕ್ಷಣ 💔💔💔
23/10/2021
ನಮಸ್ಕಾರ ಗೆಳೆಯರೇ ಕಾಲು ಮತ್ತು ಬಾಯಿ ರೋಗ ಜಾನುವಾರುಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ.
ಕಾಲು ಮತ್ತು ಬಾಯಿ ರೋಗದ ಲಸಿಕೆಯನ್ನು ಉಚಿತವಾಗಿ ನಿಮ್ಮ ಹತ್ತಿರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆವತಿ ಯಿಂದ ನಿಮ್ಮ ಮನೆಗೆ ಬಂದು ಹಾಕಲಾಗುತ್ತದೆ ಆದ್ದರಿಂದ ಎಲ್ಲಾ ಜಾನವಾರು ಮಾಲೀಕರು ಇದರ ಸದುಪಯೋಗ ಪಡೆದುಕೊಳ್ಳಿ.
ಇನ್ನು ಹೆಚ್ಚಿನ ಮಾಹಿತಿಗಾಗಿ
ನಿಮ್ಮ ಹತ್ತಿರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸಂಪರ್ಕಮಾಡಿ
ಜಾನುವಾರು ಸಂಬಂದಿಸಿದ ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪೇಜ್ :- "ಗೋಪಾಲಕರು ಕರ್ನಾಟಕ - Gopalakaru Karnataka" ಫಾಲೋ ಮಾಡಿ.
20/10/2021
15/10/2021
ನಮ್ಮೂರ ಸರಳ ದಸರಾ ಆಚರಣೆ.
ಬನ್ನಿ ಬಂಗಾರವಾಗಲಿ, ಬಾಳು ಸಿಹಿಯಾಗಿರಲಿ, ಪ್ರೀತಿ ಪವಿತ್ರವಾಗಿರಲಿ, ಸ್ನೇಹ ಚಿರಕಾಲವಿರಲಿ, ಯಶಸ್ಸು ನಿಮ್ಮದಾಗಲಿ ಯಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ☘️🌿☘️🌿
ನಮ್ಮ ಫೇಸ್ಬುಕ್ ಪೇಜ್ ಗೋಪಾಲಕರು ಕರ್ನಾಟಕ - Gopalakaru Karnataka ಫಾಲೋ ಮಾಡಿ
ನಿಮ್ಮ ಊರಿನಲ್ಲಿ ಯಾವತಾರ ಆಚರಿಸಿದಿರಿ ನಮಗೆ ಕಳಿಸಿ ನಾವು ನಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಾಕುತ್ತೇವೆ.
15/10/2021
ಬನ್ನಿ ಬಂಗಾರವಾಗಲಿ, ಬಾಳು ಸಿಹಿಯಾಗಿರಲಿ, ಪ್ರೀತಿ ಪವಿತ್ರವಾಗಿರಲಿ, ಸ್ನೇಹ ಚಿರಕಾಲವಿರಲಿ, ಯಶಸ್ಸು ನಿಮ್ಮದಾಗಲಿ ಯಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ☘️🌿☘️🌿
15/10/2021
ನಮ್ಮ ಫೇಸ್ಬುಕ್ ಪೇಜ್:- "ಗೋಪಾಲಕರು ಕರ್ನಾಟಕ" ಫಾಲೋ ಮಾಡಿ ಲೈಕ್ ಮಾಡಿ ಶೇರ್ ಮಾಡಿ.
Our new youtube channel :- https://youtu.be/MAKDMC5pv-c
ಕಡಿಮೆ ಬಂಡವಾಳದ ಬಿಸಿನೆಸ್ ಗಳಲ್ಲಿ ಒಂದಾದ ಎಲೆಕ್ಟ್ರಿಕಲ್ ಲೈಟ್ ಬಿಸಿನೆಸ್ ಬಗ್ಗೆ
Galaxy lights mumbai ಈ ಕಂಪನಿಯ ಉತ್ಪನ್ನಗಳು ನಿಮಗೆ wholesale ದರದಲ್ಲಿ ದೊರೆಯುತ್ತದೆ ಎಲೆಕ್ಟ್ರಿಕಲ್ ಲೈಟ್ ಬಿಸಿನೆಸ್ ಮಾಡುವವರು ಸಂಪರ್ಕ ಮಾಡಬಹುದು ಸಿಂಗಲ್ ಪಿಸ್ಸ್ ಕೊಡಲ್ಲ ಅದ್ರಲ್ಲಿ ನಮೂದಿಸಿರುವ ಕ್ವಾಂಟಿಟಿ ಕೊಡುತ್ತಾರೆ ಬೇಕಾದವರು ಒಮ್ಮೆ ಒಂದು ಬಾಕ್ಸ್ ತರಿಸಿ ನೋಡಿ ನಂತರ wholesale ಆಗಿತರಿಸಿ.
14/10/2021
ನಮ್ಮ ಯೌಟ್ಯೂಬ್ ಚಾನೆಲ್ :- https://youtu.be/MAKDMC5pv-c
Our new youtube channel :- https://youtu.be/MAKDMC5pv-c
ಕಡಿಮೆ ಬಂಡವಾಳದ ಬಿಸಿನೆಸ್ ಗಳಲ್ಲಿ ಒಂದಾದ ಬಟ್ಟೆ ಬಿಸಿನೆಸ್ ಗಳ ಬಗ್ಗೆ ಪೂರ್ತಿ ನೋಡಿ.
ಅಜಮೇರಾ ಫ್ಯಾಷನ್ ನವರ ಬಟ್ಟೆ ಅಂಗಡಿ ಗುಜರಾತ್.
Ajmera Fashion - Saree Manufacturers, Exporters, Wholesalers Surat
D-5491, 3rd Floor, Lift No.15, Raghukul Textile Market, Ring Road, Surat, Raghukul Textile Market, New Textile Market, Surat, Gujarat 395002
+91-97275 22343
TIME :- 09:00 AM TO 07:00 PM
https://goo.gl/maps/dYANZW5zoYn
ಕಡಿಮೆ ಬಂಡವಾಳದ ಬಿಸಿನೆಸ್ ಗಳಲ್ಲಿ ಒಂದಾದ ಬಟ್ಟೆ ಬಿಸಿನೆಸ್ ಗಳ ಬಗ್ಗೆ ಪೂರ್ತಿ ನೋಡಿ. ಅಜಮೇರಾ ಫ್ಯಾಷನ್ ನವರ ಬಟ್ಟೆ ಅಂಗಡಿ ಗುಜರಾತ್....
Address
Huvinabadgalli
Telephone
Website
Alerts
Be the first to know and let us send you an email when ಗೋಪಾಲಕರು ಕರ್ನಾಟಕ - Gopalakaru Karnataka posts news and promotions. Your email address will not be used for any other purpose, and you can unsubscribe at any time.
Contact The Business
Send a message to ಗೋಪಾಲಕರು ಕರ್ನಾಟಕ - Gopalakaru Karnataka:
Videos
ರಮೇಶ್ ಅರವಿಂದ್ ರವರ ಸೊಗಸಾದ ಮಾತುಗಳು ಕೇಳಿ ನಿಮಗೆ ಇಷ್ಟ ಆದರೆ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ ಗೆ ಶೇರ್ ಮಾಡಿ #like #share #follow #inspiration #thought
ಇನ್ನೇನು ಕೆಲವು ದಿನಗಳಲ್ಲಿ ಗೌರಿಹಬ್ಬ ಬರುತ್ತಿದೆ. ಗೌರಿಹಬ್ಬ ಎಂದರೆ ನಮಗೆಲ್ಲ ನೆನಪಾಗೋದು ಸಕ್ಕರೆ ಗೊಂಬೆಗಳು ಕಾಲಕ್ರಮೇಣ ಕೆಲವು ಸಂಪ್ರದಾಯಗಳು ಹಬ್ಬಗಳ ಆಚರಣೆಗಳು ಕಡಿಮೆ ಆಗುತ್ತಿವೆ ಶಂಭಣ್ಣ ಅವರ ಕುಟುಂಬ. ದಶಕಗಳಿಂದ ಈ ಕಾಯಕ ಮಾಡುತ್ತಿದ್ದಾರೆ. ನಮ್ಮ ಸಂಪ್ರದಾಯ ಉಳಿಸಿ ಕೊಂಡು ಬರುತ್ತಿರುವ ಈ ಕುಟುಂಬಕ್ಕೆ ನಮ್ಮ ಧನ್ಯವಾದಗಳು 🌷🌷🌷.
ದಕ್ಷಿಣ ಕೊರಿಯಾದ Yonhap News ವಾಹಿನಿಯು ಪುನೀತ್ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ. ಪುನೀತ್ ರಾಜ್ಕುಮಾರ್ ಅವರನ್ನು ಕೋಟ್ಯಂತರ ಜನರು ಆರಾಧಿಸುತ್ತಿದ್ದರು. ಅವರ ನಟನೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದರು. ಕೇವಲ ಕರ್ನಾಟಕ ಮಾತ್ರವಲ್ಲದೇ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ದೇಶ-ವಿದೇಶಗಳಲ್ಲೂ ಅವರ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಹಾಗಾಗಿ ಅಲ್ಲಿನ ಸಿನಿಪ್ರಿಯರಿಗೂ ಪುನೀತ್ ಪರಿಚಿತರಾಗಿದ್ದರು. ಆ ಕಾರಣಕ್ಕಾಗಿ ವಿದೇಶದ ಅನೇಕ ಸುದ್ದಿ ವಾಹಿನಿಗಳು ಪುನೀತ್ ರಾಜ್ಕುಮಾರ್ ಅವರ ಅಗಲಿಕೆಯ ವಾರ್ತೆಯನ್ನು ಬಿತ್ತರಿಸಿವೆ. ದಕ್ಷಿಣ ಕೊರಿಯಾದ Yonhap News ವಾಹಿನಿಯು ಪುನೀತ್ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ. ನರೇಂದ್ರ ಮೋದಿ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ಬೆಂಗಳೂರಿನಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶಗಳನ್ನು ಈ ವಾಹಿನಿ ಬಿತ್ತರಿಸಿದೆ. ಪುನೀತ್ ರಾಜ್ಕುಮಾರ್ ಅವರ ಸಾಧನೆಗಳನ್ನು ವಿವರಿಸಲಾಗ
ಬಹಳ ಕುತೂಹಲಕಾರಿ... ಪುನೀತ್ ರಾಜ್ಕುಮಾರ್ ಮುಂದಿನ ಆರಾಧನೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದಾಗ ಏನಾಗುತ್ತದೆ ಎಂಬುದನ್ನು ನೋಡಿ, ವಿಗ್ರಹ ಮತ್ತು ವೀಣಾ ಎರಡೂ ಬೀಳುತ್ತವೆ...